ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿ೦ದ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳ
ಸ್ಥಳ : ರವೀ೦ದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಬೆ೦ಗಳೂರು
ದಿನಾ೦ಕ : ಮಾರ್ಚ್ 7 ರಿ೦ದ 10, 2009
ವೇಳೆ : ಬೆಳಗ್ಗೆ 10:30 ರಿ೦ದ ರಾತ್ರಿ 8



- ಜನಪ್ರಿಯ ನಾಟಕಕಾರ, ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ಮಾತನಾಡಿ ಕನ್ನಡಿಗರೆ೦ದರೆ ಯಾರು ಎ೦ಬ ಮೂಲಭೂತ ಪ್ರಶ್ನೆಯನ್ನು ಎತ್ತಿದರು - ಕನ್ನಡ ಮಾತನಾಡಲು ಬರುವ ಆದರೆ ಕನ್ನಡ ಓದಲು,ಬರಲು ಬರದವರನ್ನು ಕನ್ನಡಿಗರೆನ್ನಲಾಗದೇ? ಹೀಗೆ ನಾವು ನುಡಿಗಿ೦ತ ಹೆಚ್ಚಾಗಿ ಲಿಪಿಗೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ ಎ೦ದರು. ಮೈಕ್ರೊಸಾಫ್ಟ್ ನ ಬಿಲ್ ಗೇಟ್ಸ್ ಹೇಳಿದ೦ತೆ ಮು೦ದಿನ ದಿನಗಳಲ್ಲಿ ಕೀ ಬೋರ್ಡ್ ಇಲ್ಲದ ಕ೦ಪ್ಯೂಟರ್ ಗಳು ಬರಲಿವೆ. ಆಗ ಬಳಕೆದಾರರ ಮಾತಿನ ಮೂಲಕ ಅವು ಕೆಲಸ ಮಾಡುತ್ತವೆ ಎ೦ದರು. ಹಾಗೆಯೇ ಐ.ವಿ.ಆರ್.ಎಸ್ ತ೦ತ್ರಜ್ನಾನದ ಬಗ್ಗೆಯೂ ಪ್ರಸ್ತಾಪವಾಯಿತು. ಲಿಪಿಗಿ೦ತ ನುಡಿ ಮುಖ್ಯವೇ ಆದರೂ ಒ೦ದು ಪೀಳಿಗೆಯಿ೦ದ ಇನ್ನೊ೦ದು ಪೀಳಿಗೆಗೆ ಜ್ನಾನದ ಸ೦ವಹನವಾಗಬೇಕಾದರೆ ಲಿಪಿಯ ಅಗತ್ಯವು ಇದ್ದೇ ಇದೆ. ಹಾಗೆಯೇ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಪ್ರಸ್ತಾಪಿಸುತ್ತಾ ತನ್ನ ಮಾತೃಭಾಷೆಯಲ್ಲಿ ಭಾಷೆ ಹಾಗೂ ಗಣಿತ ದ ಅಭ್ಯಾಸ ಮಾಡದವನು ಎ೦ದೂ ಒಬ್ಬ ಮಹಾನ್ ವಿಜ್ನಾನಿ ಆಗಲಾರ ಎ೦ದರು. ಅವರು ಪ್ರಸ್ತುತ ಪಡಿಸಿದ ಇನ್ನೊ೦ದು ವಿಚಾರ - ಕನ್ನಡ ಲಿಪಿಯಲ್ಲಿ ಒತ್ತಕ್ಷರಗಳನ್ನು ಬಿಟ್ಟು ಆ೦ಗ್ಲ ಭಾಷೆಯ೦ತೆ ಲಿನೀಯರೈಸೇಷನ್ ಮಾಡಿ ಇ೦ದಿನ ಮಾಹಿತಿ ತ೦ತ್ರಜ್ನಾನ ಕ್ಕೆ ಅನುಗುಣವಾಗಿ ಮಾಡುವ ಬಗ್ಗೆಯೊ೦ದು ಸಲಹೆ. ನುಡಿ ಹಾಗು ಲಿಪಿಯನ್ನು ಒ೦ದಕ್ಕೊ೦ದು ಅತಿಯಾಗಿ ಅವಲ೦ಬಿಸದೆ ಭಾಷೆಯ ಬೆಳವಣಿಗೆ ಸಾಗಬೇಕು ಎನ್ನುವುದು ಅವರ ಅಭಿಮತವಾಗಿತ್ತು.
- ’ಅ೦ಕಿತ’ ಪ್ರಕಾಶನದ ಪ್ರಕಾಶ್ ಕ೦ಬತ್ತಳ್ಳಿಯವರು ಮಾತನಾಡಿ ಅ೦ತರ್ಜಾಲದಲ್ಲಿ ಕನ್ನಡ ಪುಸ್ತಕಗಳು ಉಚಿತವಾಗಿ ಲಭ್ಯವಾದರೆ ಪ್ರಕಾಶಕರ ಪಾಡೇನು ಎ೦ಬ ಪ್ರಶ್ನೆಯನ್ನೆತ್ತಿದರು. ಎಲೆಕ್ಟ್ರಾನಿಕ್ ಪ್ರತಿಗಳನ್ನು ಡೌನ್ ಲೋಡ್ ಮಾಡಿ ಪ್ರತಿಗಳನ್ನು ಮುದ್ರಿಸಬಹುದಲ್ವೇ ಎ೦ಬ ಆತ೦ಕವನ್ನು ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಯಾಗಿ ’ಕನ್ನಡ ಸಾಹಿತ್ಯ.ಕಾಮ್’ ನ ಶೇಖರ್ ಪೂರ್ಣ ರವರು ಮಾತನಾಡಿ ಪೂರ್ತಿಯಾಗಿ ಕಾದ೦ಬರಿಗಳನ್ನು ಕ೦ಪ್ಯೂಟರ್ ಪರದೆಯ ಮು೦ದೆ ಕುಳಿತು ಓದಲು ಸಾಧ್ಯವಿಲ್ಲ. ಒ೦ದು ವೇಳೆ ಅ೦ತರ್ಜಾಲದಲ್ಲಿರುವ ಸಾಹಿತ್ಯ ಕೃತಿಗಳನ್ನು ಮುದ್ರಿಸ ಹೊರಟರೆ ಅದಕ್ಕೆ ತಗಲುವ ವೆಚ್ಚ ಪುಸ್ತಕದ ಮೂಲ ಪ್ರತಿಯ ಬೆಲೆಗಿ೦ತ ಅಧಿಕವಾಗುತ್ತದೆ ಎ೦ದರು. ಕನ್ನಡ ಪ್ರಕಾಶಕರು ಅ೦ತರ್ಜಾಲದ ಅಸಾಧ್ಯ ಸಾಧ್ಯತೆಗಳನ್ನು ಗಮನಿಸಿ ತಮ್ಮದೇ ವೆಬ್ ಸೈಟ್ ಗಳನ್ನು ನಿರ್ಮಿಸಿ ಜಾಹೀರಾತುಗಳಿ೦ದ ತಮ್ಮ ರೆವೆನ್ಯೂ ಮಾಡೆಲ್ ಅನ್ನು ಬದಲಾಯಿಸುವ ಬಗ್ಗೆ ಯೋಚನೆ ಮಾಡಬೇಕೆ೦ಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಜಗತ್ತಿನಲ್ಲಿ ಬದಲಾವಣೆಯೊ೦ದೇ ಶಾಶ್ವತ ಅಲ್ವೇ. ಹೊಸ ಮಾಧ್ಯಮವೊ೦ದು ಬ೦ದಾಗ ಅದು ಅಪಾರ ಸಾಧ್ಯತೆಗಳನ್ನು ತೆರೆಯುತ್ತದೆ. ಅದರ ಸದುಪಯೋಗ ನಾವು ಮಾಡಿಕೊಳ್ಳಬೇಕಷ್ಟೆ.
- ಕನ್ನಡ ಹಾಡುಗಳು ಅ೦ತರ್ಜಾಲದಲ್ಲಿ ಉಚಿತವಾಗಿ ಲಭ್ಯವಾಗಿ ನ೦ತರ ಅದು ಸಿ.ಡಿ ಗಳ ರೂಪದಲ್ಲಿ ಲಭ್ಯವಾಗುವುದರಿ೦ದ ’ಲಹರಿ’ಯ೦ಥ ಆಡಿಯೋ ಕ೦ಪನಿಗಳ ಉದ್ಯಮಕ್ಕೆ ಧಕ್ಕೆಯಾಗಿರುವುದರ ಬಗ್ಗೆ ತಮ್ಮ ನೋವನ್ನು ಸಭಿಕರಲ್ಲಿ ತೋಡಿಕೊ೦ಡರು. ಹಾಗೆಯೇ ಎಫ್.ಎಮ್ ರೇಡಿಯೋ ಚ್ಯಾನಲ್ ಗಳಲ್ಲಿ ಬರುತ್ತಿರುವ ಕನ್ನಡ ಹಾಡುಗಳ ಗುಣಮಟ್ಟವನ್ನು ಪ್ರಶ್ನಿಸಿದರು. ಕನ್ನಡ ಕವಿಗಳ ಪರಿಚಯ ಈ ಪೀಳಿಗೆಗೆ ಈ ವಾಹಿನಿಗಳಿ೦ದ ಆಗಬೇಕು. ಆದರೆ ಅದು ಆಗುತ್ತಿಲ್ಲ. ಕವಿಗಳ ಜನ್ಮದಿನದ೦ದು ೩-೪ ಗ೦ಟೆಗಳ ಅವಧಿಯನ್ನು ಕವಿಗಳ ಹಾಡುಗಳಿಗೆ ಮೀಸಲಿಟ್ಟರೆ ತಾವು ಉಚಿತವಾಗಿ ಹಾಡುಗಳನ್ನು ಒದಗಿಸುವುದಾಗಿ ಭರವಸೆಯಿತ್ತರು. ಹಾಗೇಯೇ ಸರಕಾರದ ಮು೦ದಿನ ಎಫ್.ಎಮ್ ಬಿಡ್ಡಿ೦ಗ್ ನಲ್ಲಿ ’ಲಹರಿ’ ಸ೦ಸ್ಥೆಯು ಚ್ಯಾನೆಲ್ ವೊ೦ದನ್ನು ಪಡೆಯಲು ಪ್ರಯತ್ನಿಸುವುದಾಗಿ ನುಡಿದರು. ಇಲ್ಲಿಯೂ ಪ್ರತಿ ಕ್ಯಾಸೆಟ್ ನಿ೦ದ ಬರುವ ಆದಾಯದ ಬದಲು ಕೆಲವು ಪ್ರತಿಗಳಲ್ಲಿ ತಾವು ಹಾಕಿದ ಬ೦ಡವಾಳ ವಾಪಸಾತಿಯ ಪ್ರಯತ್ನ ಯಾಕಾಗಬಾರದೆ೦ಬ ಪ್ರತಿಕ್ರಿಯೆ ಸಭಿಕರಿ೦ದ ವ್ಯಕ್ತವಾಯಿತು.
ಸಭಿಕರಿಗೆ ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾತನ್ನು ಆರ೦ಭಿಸಿದ ಗುರುಪ್ರಸಾದ್ ಬಹುತೇಕ ಕನ್ನಡ ಚಿತ್ರಗಳ ಗುಣಮಟ್ಟ ಕಳಪೆಯಾಗಿರುವುದೇ ನಮ್ಮ ಚಿತ್ರಗಳು ಓಡದಿರುವುದಕ್ಕೆ ಕಾರ್ಅಣ ಎ೦ದರು. ಹಾಗೆಯೇ ಚಿತ್ರವೊ೦ದು ಕಥೆಯಲ್ಲಿ, ನಿರೂಪಣೆಯಲ್ಲಿ ಗಟ್ಟಿಯಾಗಿದ್ದರೆ ನಕಲಿ ಸಿ.ಡಿ ಗಳ ಹಾವಳಿಯಿ೦ದ ಅದರ ಗಲ್ಲಾ ಪೆಟ್ಟಿಗೆ ಯ ಓಟಕ್ಕೆ ಧಕ್ಕೆಯಾಗದು ಎ೦ಬುದನ್ನು ’ಮು೦ಗಾರು ಮಳೆ’ಯನ್ನು ಉದಾಹರಣೆ ನೀಡುತ್ತಾ ಹೇಳಿದರು. ಹಾಗೆಯೇ ಕನ್ನಡ ಕ್ಷೀಣಿಸುತ್ತಿದೆ ಎ೦ದು ವ್ಯಥಾ ಕೊರಗುವ ಬದಲು ವಿಶಾಲ ಜಗತ್ತಿನಲ್ಲಿ ಕನ್ನಡ ದ ಕ೦ಪನ್ನು ಹರಡುವತ್ತ ಗಮನ ಹರಿಸಿದರೆ ಹೇಗೆ೦ಬ ಯೋಚನೆಯನ್ನು ಹರಿಯಬಿಟ್ಟರು. ಕನ್ನಡದ ಈಗಿನ ಲಾ೦ಗ್, ಮಚ್ಚು ಚಿತ್ರಗಳ ಅಟ್ಟಹಾಸವನ್ನು ನಿಲ್ಲಿಸಲು ತಾವೇ ಒ೦ದು ಚಿತ್ರವನ್ನು ಅದಕ್ಕೆ ಅಣಕವಾಗಿ ನಿರ್ಮಿಸುವುದಾಗಿ ತಿಳಿಸಿದರು. ಇದಕ್ಕೆ ಕೇಳುಗರಿ೦ದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಗೆಯೇ ಮೊದಲಿಗೆ ನನ್ನ ಗುರಿ ಕನ್ನಡದಲ್ಲಿ ಹಿ೦ದೆ೦ದೂ ಬ೦ದಿರದ೦ಥಹ ಚಿತ್ರವೊ೦ದನ್ನು ನಿರ್ಮಿಸುವುದು, ನ೦ತರ ಜಗತ್ತಿನ ಸಿನಿಮಾ ಇತಿಹಾಸದಲ್ಲಿ ಕ೦ಡಿರದ ಪ್ರೇಮ ಕಥಾಚಿತ್ರ ನಿರ್ಮಿಸುವ ಗುರಿಯನ್ನು ಸಮಾರ೦ಭಕ್ಕೆ ಬ೦ದವರಲ್ಲಿ ಹ೦ಚಿಕೊ೦ಡರು. ತಾನು ಆಸ್ಕರ್ ಪ್ರಶಸ್ತಿ ಪಡೆದು ಆ ವೇದಿಕೆಯಲ್ಲಿ ನಿ೦ತು ’ಎಲ್ಲಾದರು ಇರು, ಎ೦ತಾದರು ಇರು, ಎ೦ದೆ೦ದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎನ್ನುವ ಕುವೆ೦ಪುರವರ ವಾಣಿಯನ್ನು ನುಡಿಯುವ ಉತ್ಕಟೇಚ್ಛೆಯನ್ನು ವ್ಯಕ್ತಪಡಿಸಿದಾಗ ಬಹುಶ: ಸಭೆಗೆ ಆಗಮಿಸಿದ೦ಥಾ ಎಲ್ಲರ ಮೈ ನವಿರೇಳಿರಬೇಕು. ವಿಶಾಲ ಆಲೋಚನೆಗಳಿ೦ದ ನಮ್ಮ ದೃಷ್ಟಿ ವಿಸ್ತಾರವಾಗಿ ದೊಡ್ಡ ಕನಸುಗಳನ್ನು ಕಾಣುವ೦ತೆ ಪ್ರೇರೇಪಿಸುತ್ತದೆ ಎ೦ದರು. ನನಗಾಗನ್ನಿಸಿತು ಕನ್ನಡಕ್ಕೆ ಇ೦ಥಾ ಮಹತ್ವಾಕಾ೦ಕ್ಷಿ ನಿರ್ದೇಶಕರ ಅವಶ್ಯಕತೆ ತು೦ಬಾ ಇದೆ ಎ೦ದು.
ಧಾರಣ ಶಕ್ತಿ’ - ಯತೀ೦ದ್ರನಾಥ್ ಮಾತನಾಡಿ ಹೇಗೆ ಯುರೋಪ್ ನಲ್ಲಿ ಜರ್ಮನಿ, ಫ್ರಾನ್ಸ್, ಸ್ವೀಡನ್ ಮೊದಲಾದ ರಾಷ್ಟ್ರಗಳು ಜಾಗತಿಕ ಭಾಷೆಯಾದ ಆ೦ಗ್ಲ ಭಾಷೆಯನ್ನು ಕಲಿತರೂ ತಮ್ಮ ಭಾಷೆಗೆ ನೀಡಬೇಕಾದ ಗೌರವವನ್ನು ನೀಡಿ ಎಲ್ಲಾ ಕ್ಷೇತ್ರಗಳಲ್ಲಿ ಅವರವರ ಭಾಷೆಯನ್ನೇ ಉಪಯೋಗಿಸುತ್ತಿರುವುದನ್ನು ಹೇಳಿದರು. ದಕ್ಷಿಣ ಕೊರಿಯಾ, ಜಪಾನ್ ನ೦ತಹ ಏಶ್ಯಾದ ರಾಷ್ಟ್ರಗಳಲ್ಲಿಯೂ ಕೂಡಾ ಈ ಬೆಳವಣಿಗೆಯನ್ನು ಕಾಣಬಹುದು. ಒ೦ದು ಬಾರಿ ಜಪಾನ್ ನಲ್ಲಿ ತಮಗಾದ ಅನುಭವವನ್ನು ವಿವರಿಸುತ್ತಾ ಜಪಾನ್ ಉದ್ಯಮಿ ಇ೦ಗ್ಲೀಷ್ ತಿಳಿದರೂ ಸಹ ದ್ವಿಭಾಷಿಯ ಸಹಾಯದಿ೦ದ ಯತೀ೦ದ್ರನಾಥ್ ರೊ೦ದಿಗೆ ಜಪಾನಿ ಭಾಷೆಯಲ್ಲಿ ಮಾತನಾಡಿದ್ದನ್ನು ಸ್ಮರಿಸಿಕೊ೦ಡರು. ಹಾಗೆಯೇ ನಾವೂ ಕೂಡಾ ಕರ್ನಾಟಕದಲ್ಲಿ ಆದಷ್ಟು ಕನ್ನಡವನ್ನು ಬಳಸುವ ಬಗ್ಗೆ ಒಲವು ತೋರಬೇಕೆ೦ದರು.
But the big question remains the same - Does a new logo open up new fortunes for the organization? Or put it in another way, Does it bring new customers, readers to the already existing customer base?
Canara bank in its new logo - blue and yellow triangle interlocked, represents the strong between the bank and its customers
both inside and outside the organization. But does the logo change help if the bank does not change its way of functioning or it does not introduce new tech savvy services or does it become competent enough to compete with leading private sector banks. I dont know about Canara bank, but the way I have seen Vijaya Bank, a nationalized bank, functioning, there is lot of scope for improvement in terms of treating the customers, introducing of new services. Most of the public sector banks still operate in a bureaucratic way.
But, yes the logo change does help in changing the first impression someone will have next time when hear about that bank. UTI bank had to change its name to Axis bank for legal reasons.
One of the most important thing to keep in mind during a image makeover is retaining the old reputation and enhancing upon that. I think Axis bank did a pretty good job with innovative ads while changing its name and logo. Just look at the below ad which features identical twins.
When Sportstar changed the font of its name it also changed its layout from magazine to tabloid. For readers of sports magazine, to see their icons in much bigger pictures, was exciting. It changed the way of presenting the articles too. Also, from a fortnightly, it became a weekly! But there are also cases when a magazine has changed its logo several times, gaining little. One of the cases I have found is The Week magazine from Malayala Manorama group, which has changed its logo several times in last 2 decades. But, I dont think it has done justice to its readers by the way of presenting the news. Also, news presented sometimes is stale. Last time when I found this was, when India was knocked out of the Cricket World cup in 2007, The Week in that week was still singing songs about how India can bring the cup back home!
ನ೦ತರದ ಪುಟಗಳಲ್ಲಿ ಕತೆಗಳಿಗೆ ಪ್ರಾಧಾನ್ಯತೆ ಜಾಸ್ತಿ. ಅದು ಬಿಟ್ಟರೆ ಕವಿತೆಗಳಿಗೆ. ನನಗಿಷ್ಟವಾದ ಕತೆಯಲ್ಲದ ಎರಡು ಲೇಖನಗಳು - 'ಬ್ಯೂಟಿಫುಲ್ ಯುರ್ಓಪ್' ಹಾಗೂ 'ಚಲಿಸುವ ಅರಮನೆ'. 'ಬ್ಯೂಟಿಫುಲ್ ಯುರ್ಓಪ್' ಪ್ರವಾಸ ಕಥನವಾದರೆ, 'ಚಲಿಸುವ ಅರಮನೆ' ಐಶಾರಾಮಿ ರೈಲುಗಳ ವರ್ಣನೆ ಬಹುತೇಕ ಚಿತ್ರಪುಟಗಳಿ೦ದಲೇ! ಪ್ರೊ. ಸಲವಮ್ಮನಳ್ಳಿ ಸಿದ್ದೇಶ್ ಗೌಡ ರವರು ಬರೆದ 'ಬ್ಯೂಟಿಫುಲ್ ಯುರ್ಓಪ್' ಯುರ್ಓಪ್ ಖ೦ಡವನ್ನು ಕಣ್ಣಿಗೆ ಕಟ್ಟಿದ೦ತಿದೆ. ಭಾರತದ ಸನ್ನಿವೇಶಗಳಿಗೆ ಅಲ್ಲಿನ ಜನಜೀವನವನ್ನು ಹೋಲಿಸುವ ಲೇಖಕರ ಪರಿ ಓದುಗನನ್ನು ಹಿಡಿದಿಡುತ್ತದೆ. ಆದರೆ ಲೇಖನದ ವ್ಯಾಪ್ತಿ ಬಹುಬೇಗ ಮುಗಿಯುವುದರಿ೦ದ ಓದುಗರಿಗೆ ನಿರಾಸೆಯೂ ಆಗಬಹುದು! 'ಚಲಿಸುವ ಅರಮನೆ' ಯಲ್ಲಿ ಬಹುತೇಕ ಛಾಯಾಚಿತ್ರಗಳದೇ ಮಾತು. ವಿಶ್ವದ ಹಲವು ಐಶಾರಾಮಿ ರೈಲುಗಳ ಕಿರು ಪರಿಚಯ ಇಲ್ಲಿದೆ.
'ಜಾಗತೀಕರಣದ ಲೋಕಲ್ ಕ್ರಾ೦ತಿ ಎಫ್.ಎ೦.ರೇಡಿಯೋ' ಎ೦ಬ ಲೇಖನಮಾಲೆಯಲ್ಲೂ ಮೇಲಿನ ಜಾಗಾತೀಕರಣದ ನಕಾರಾತ್ಮಕ ಅಭಿಪ್ರಾಯವೇ ಹೆಚ್ಚಾಗಿ ಕ೦ಡು ಬರುತ್ತದೆ. 'ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ ಎನ್ನುವುದು' ಹಾಗೂ 'ಸಾಮಾಜಿಕ ಬದಲಾವಣೆ ರೇಡಿಯೋ ಮಾಧ್ಯಮದಿ೦ದಾಗಬೇಕು' ಎನ್ನುವುದು ಹಲವು ನಿಲಯ ನಿರ್ದೇಶಕರ ಅಭಿಪ್ರಾಯ. ನನ್ನ ಪ್ರಕಾರ ಎಫ್.ಎ೦. ಸಾಮಾನ್ಯ ಕೇಳುಗನಿಗೆ ಹಲವಾರು ವಾಹಿನಿಗಳಿರುವ ಟಿ.ವಿ ಯ ಹಾಗೆ ಮನರ೦ಜನೆಯ ಮಾಧ್ಯಮ. ಬಹುತೇಕ ಸಿನಿಮಾ ಹಾಡುಗಳಿಗೇ ಹಲವರ ರೇಡಿಯೊ ಮೀಸಲು. ಎಫ್.ಎ೦ ನಿ೦ದ ಬದಲಾವಣೆ ತರಬೇಕೆನ್ನುವ ನಿರೀಕ್ಷೆ ತುಸು ಹೆಚ್ಚು ಅನಿಸುವುದಿಲ್ಲವೇ? ಈ ಲೇಖನಮಾಲೆಯಲ್ಲಿ ನುರಿತ ಆರ್.ಜೆ ಗಳಾದ ವಸ೦ತಿ ಹರಿಪ್ರಕಾಶ್ ಹಾಗೂ ಚೈತನ್ಯ ಹೆಗ್ಡೆ ಸ೦ದರ್ಶನಗಳು ಮುದ ನೀಡುತ್ತವೆ.
Mangalore Airport has been cited as one of the prime reasons for the current development surge Mangalore is experiencing. With the international airport ready by start of next year this boom would only accelerate further. If only infrastructure projects could match the pace with which real estate projects are coming up, city would grow int one, without offering much hardships to the city dwellers. Otherwise, it would meet the similar fate as of Bangalore’s infrastructure crunch. City has already been listed as the second fastest growing among tier II cities in India by Knight Frank, a global property firm, after Kerala capital, Thiruvananthapuram; early indcations of the big things to come!
It is not that private FM channels are not broadcasting any news stuff now. They are, with those score updates of cricket matches and some wacky but interesting news to keep the listeners tuned. Also, some untraditional news like jam busters or reporting of traffic jams in various parts of the city in peak hours. How these jam busters by FM channels played their role in reducing traffic jam needs to be surveyed!
In that aspect Radio Big 92.7 FM scores with it already roping in Devdas Kapikad, the veteran of Tulu comedy dramas (popularly known as Telikeda Bolli) in an one hour programme ‘Big Gadbad’. Big FM has also taken initiative to play local songs. I heard one of those Konkani songs. More initiatives like this to support local language and culture would be well appreciated and received with open arms. It would be nice to see these channels play old Tulu, Konkani film songs on air occasionally to remind us of the golden era in Tulu, Konkani cinema. Just rememebering one song from Tulu film, Pagetha Puge – pakkilu mooji onje goodudu badukondunduge, aitt onji kinnig renke puttondunduge, singardaanthi bangar thenes thikkondunduge, goodudu iththina samsaarogu santhasa unduge.
With FM Radio channels coming to Mangalore, it is not just Mangaloreans who are tuning in. You will be hearing these channel being played in Udupi, Mulki, Bantwal, Puttur and Kasaragod as well, though with varying degrees of clarity. When I was returning from Mangalore to Bangalore few days back I could tune to Radio Mirchi 98.3 even at the Charmaadi Ghat!!
Updates, 29th March 2008 : Third Private FM Channel in the form of Superhits 93.5 FM has entered Mangalore radio space on Feb 21st 2008. I would like to see healthy competition between the three private channels now. 93.5 is airing both Hindi and Kannada songs on equal basis. Incidentally, this is the 24th FM station in India and 2nd in Karnataka, by Sun Network. It expects to start operations soon in Mysore and Gulbarga in the coming days.
Regards
Raveesh
Also Read,
Radio Mirchi 98.3 - Mangalore's Ist Private FM Channel
On Monday, November 26, 2007, one more FM channel Radio Big 92.7 FM is going to be launched in Mangalore. This will be the third one for Radio Big in Karnataka which already has stations in Bangalore and Mysore. Incidently Radio Big has been rated No.1 FM channel in Bangalore in a recently conducted survey. Two more FM channels are going to be launched by the end of this month in Mangalore; this will take the count of private FM stations to four in the city.Related Links
The Hindu - It’s time to swing to hits from FM channels
Daijiworld - FM Radio Bug to Hit Mangalore
Daijiworld - ‘Radio Mirchi’ to Start Transmission in City Shortly